Tuesday, January 21, 2020

ದೊಡ್ಡಪತ್ರೆ

ಸಂಸ್ಕೃತದಲ್ಲಿ ‘ಕರ್ಪೂರವಲ್ಲಿ’ಹಿಮಸಾಗರ’ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು”ಕೊಲಿಯಸ್ ಆಂಬೋಯ್ನಿಕಸ್”.ಆಡುಭಾಷೆಯಲ್ಲಿ ಸಾಂಭಾರುಬಳ್ಳಿ,ಸಾವಿರ ಸಂಭಾರ ಎಂದು ಕರೆಯಲ್ಪಡುವ ಇದು ಔಷಧೀಯ ಸಸ್ಯ.

+ ಇದರ ಎಲೆಯ ಚಟ್ನಿಯನ್ನು ಪ್ರತಿದಿನ ಸೇವಿಸಿದರೆ ಮೂತ್ರಕೋಶದ ಕಲ್ಲು ಕರಗುತ್ತದೆ.

+ ಮೈಮೇಲೆ ಪಿತ್ತದ ಗಂಧೆ ಕಾಣಿಸಿಕೊಂಡಾಗ ಇದರ ಎಲೆಯನ್ನು ಅರೆದು ಲೇಪಿಸಬೇಕು.ಇದರ ಚಟ್ನಿಯನ್ನು ದಿನ ಸೇವಿಸಬೇಕು.

+ ಇದರ ಎಲೆ ಅರೆದು ಪ್ರತಿದಿನ 12 ಗ್ರಾಂನಷ್ಟು ಸೇವಿಸುತ್ತಾ ಬಂದರೆ ಅರುಚಿ,ಅಜೀರ್ಣ,ಉದರಶೂಲೆ,ಬೇಧಿ ಕಾಲರಾ ಗುಣವಾಗುತ್ತದೆ.

+ ಈ ಎಲೆಯ ರಸದ ಜೊತೆ ಹಿಪ್ಪಲಿ ಬೆರೆಸಿ ಸೇವಿಸಿದರೆ ಮಕ್ಕಳ ಶೀತ ಕೆಮ್ಮು,ಕೆಮ್ಮಿನಿಂದ ಕೂಡಿದ ಜ್ವರ ವಾಸಿಯಾಗುತ್ತದೆ.

+ ಇದನ್ನು ಆಹಾರವಾಗಿ ಸೇವಿಸುವುದರಿಂದ ಪಿತ್ತಕೋಶದ ತೊಂದರೆಗಳು ಶಮನವಾಗುತ್ತವೆ.

+ ಜೇನು,ಚೇಳು ಕಚ್ಚಿದ ಜಾಗಕ್ಕೆ ಇದರ ಎಲೆಯನ್ನು ಅರೆದು ಲೇಪಿಸುತ್ತಾರೆ.

+ ಮೈಮೇಲೆ ಪಿತ್ತದ ಗಂಧೆ ಕಾಣಿಸಿದಾಗ ಎಲೆ ಅರೆದು ಮೈಗೆ ಲೇಪಿಸಿ


No comments:

Post a Comment

ಶುಗರ್ ಹತೋಟಿಗೆ ತರಲು ಸುಲಭ ವಿಧಾನ:

ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...