ಸಂಸ್ಕೃತದಲ್ಲಿ ‘ಕರ್ಪೂರವಲ್ಲಿ’ಹಿಮಸಾಗರ’ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು”ಕೊಲಿಯಸ್ ಆಂಬೋಯ್ನಿಕಸ್”.ಆಡುಭಾಷೆಯಲ್ಲಿ ಸಾಂಭಾರುಬಳ್ಳಿ,ಸಾವಿರ ಸಂಭಾರ ಎಂದು ಕರೆಯಲ್ಪಡುವ ಇದು ಔಷಧೀಯ ಸಸ್ಯ.
+ ಇದರ ಎಲೆಯ ಚಟ್ನಿಯನ್ನು ಪ್ರತಿದಿನ ಸೇವಿಸಿದರೆ ಮೂತ್ರಕೋಶದ ಕಲ್ಲು ಕರಗುತ್ತದೆ.
+ ಮೈಮೇಲೆ ಪಿತ್ತದ ಗಂಧೆ ಕಾಣಿಸಿಕೊಂಡಾಗ ಇದರ ಎಲೆಯನ್ನು ಅರೆದು ಲೇಪಿಸಬೇಕು.ಇದರ ಚಟ್ನಿಯನ್ನು ದಿನ ಸೇವಿಸಬೇಕು.
+ ಇದರ ಎಲೆ ಅರೆದು ಪ್ರತಿದಿನ 12 ಗ್ರಾಂನಷ್ಟು ಸೇವಿಸುತ್ತಾ ಬಂದರೆ ಅರುಚಿ,ಅಜೀರ್ಣ,ಉದರಶೂಲೆ,ಬೇಧಿ ಕಾಲರಾ ಗುಣವಾಗುತ್ತದೆ.
+ ಈ ಎಲೆಯ ರಸದ ಜೊತೆ ಹಿಪ್ಪಲಿ ಬೆರೆಸಿ ಸೇವಿಸಿದರೆ ಮಕ್ಕಳ ಶೀತ ಕೆಮ್ಮು,ಕೆಮ್ಮಿನಿಂದ ಕೂಡಿದ ಜ್ವರ ವಾಸಿಯಾಗುತ್ತದೆ.
+ ಇದನ್ನು ಆಹಾರವಾಗಿ ಸೇವಿಸುವುದರಿಂದ ಪಿತ್ತಕೋಶದ ತೊಂದರೆಗಳು ಶಮನವಾಗುತ್ತವೆ.
+ ಜೇನು,ಚೇಳು ಕಚ್ಚಿದ ಜಾಗಕ್ಕೆ ಇದರ ಎಲೆಯನ್ನು ಅರೆದು ಲೇಪಿಸುತ್ತಾರೆ.
+ ಮೈಮೇಲೆ ಪಿತ್ತದ ಗಂಧೆ ಕಾಣಿಸಿದಾಗ ಎಲೆ ಅರೆದು ಮೈಗೆ ಲೇಪಿಸಿ
ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಉಪಯೋಗ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು .ಪದೇ ಪದೇ ಹೋಗುವ ಆಸ್ಪತ್ರೆ ಗಳ ಕಾಟ ತಪ್ಪುವುದು.ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು
Tuesday, January 21, 2020
ದೊಡ್ಡಪತ್ರೆ
Subscribe to:
Post Comments (Atom)
ಶುಗರ್ ಹತೋಟಿಗೆ ತರಲು ಸುಲಭ ವಿಧಾನ:
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಅಳಲೆ ಕಾಯಿ , ತಾರೆ ಕಾಯಿ, ನೆಲ್ಲಿಕಾಯಿ,ಸಿಗೆ ಕಾಯಿ, ಅಂಟುವಾಳ ಕಾಯಿ, ಮೆಂತ್ಯ, ದಾಸವಾಳದ ಹೂ , ದಾಸವಾಳದ ಎಲೆ, ಮೆಹೆಂದಿ ಸೊಪ್ಪು, ನೀಲಿ ಸೊಪ್ಪು, ಭೃಂಗರಾಜ ಸೊಪ್ಪು,ಇಲ...
-
ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ? * ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ...
No comments:
Post a Comment